SHARE

Loading

ನಿನ್ನೆ ಮಾಜಿ ಪ್ರಧಾನಮಂತ್ರಿಗಳಾದ ಶ್ರಿಮಾನ್ ದೇವೆಗೌಡರು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು, ಎಂ.ಎಲ್.ಸಿ ಶ್ರೀಮಾನ್ ಪುಟ್ಟಣ್ಣಯ್ಯ ನವರು ಒಂದೇ ದಿನ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ಬೆಂಗಳೂರಿನ ಶಾಖಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಒಂದೇ ದಿನದ ಬೇಟಿ ಕುತೂಹಲ ಕೆರಳಿಸಿತ್ತು.

By admin

Leave a Reply

Your email address will not be published. Required fields are marked *

Translate »