![]()
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಸ್ಪಟಿಕಪುರಿ ಮಹಾಸಂಸ್ಥಾನ ಮಠ ಪಿಠಾಧ್ಯಕ್ಷರಾದ ಜಗದ್ದುರು ಪರಮಪೂಜ್ಯ ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಗಳ ನೇತೃತ್ವದಲ್ಲಿ ರಾತ್ರಿ ಐತಿಹಾಸಿಕ ಪ್ರಸಿದ್ಧ ಶ್ರಿ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಜರುಗಲಿದೆ .ಭಕ್ತಾದಿಗಳು ಕೋವಿಡ್ ಮಾಗ೯ಸೂಚಿ ಅನುಸರಿಸಿ ದೇವರ ಕೃಪೆಗೆ ಪಾತ್ರರಾಗಲು ವಿನಂತಿ
(ವಿ. ಸೂ. ರಥೋತ್ಸವವು ಕೋವಿಡ್ ನಿಯಮಗಳ ಅನುಸರದಂತೆ ಸರಳ ರೀತಿಯಲ್ಲಿ ನೆರವೇರಲಿದೆ).
Az 80 % zpet do vasi penezenky pri nakupu leku!
https://opravdovalekarna.cz