SHARE

Loading

ಈ‌ ಒಂದು ಕಾಮಗಾರಿಯನ್ನು ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 1.20 ಕೋಟಿ ರೂ ಗಳ ಅನುದಾನದಲ್ಲಿ ಮಾಡಿಸಿಕೊಟ್ಟಿದ್ದರು

ಆರ್.ರಾಜೇಂದ್ರರವರು ದಿನಾಂಕ 22/12/2021ರಂದು ಕಾಲುವೆ ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದು ಕೇವಲ ಒಂಭತ್ತು ದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿಯನ್ನು ಮಾಡಿಸಿರುವ ನಮ್ಮೆಲ್ಲರ ನೆಚ್ವಿನ‌ ಯುವ ನಾಯಕರು ನೂತನ ವಿಧಾನಪರಿಷತ್ ಸದಸ್ಯರು ಆದ ಆರ್.ರಾಜೇಂದ್ರರವರು ಇಂದು ಕಾಲುವೆಗೆ ನೀರು ಹರಿಸಿದರು.

By admin

0 thoughts on “ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರ ರವರು ಗಂಜಲಗುಂಟೆ ಗ್ರಾ.ಪಂ ವ್ಯಾಪ್ತಿಯ ತಲಪುರಿಗೆ ಕಾಲುವೆಗೆ ನೀರು ಹರಿಸುವಕಾ ರ್ಯಕ್ರಮವನ್ನು ಉದ್ಘಾಟಿಸಿ ಕಾಲುವೆಗೆ ನೀರನ್ನು ಹರಿಸಿದರು.”
  1. La pharmacie en ligne qui respecte votre intimite. Ordonnances 100 % dematerialisees acceptees. Livraison rapide et fiable depuis 2019. MediPrivacy – sante sereine.Acheter en ligne

Leave a Reply

Your email address will not be published. Required fields are marked *

Translate »