ಪಿರಿಯಾಪಟ್ಟಣ ಮಡಿಕಟ್ಟೆ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ತಾಲ್ಲೂಕು ಮಡಿವಾಳ ಸಂಘದ ಅದ್ಯಕ್ಷರಾದ ಮಾದೇಶ್ ಕುಮಾರ್,ಮಾನವ ಹಕ್ಕುಸಂರಕ್ಷಣೆ ತಾಲೊಕು ಅದ್ಯಕ್ಷರಾದ ಸಂತೋಷ್ ಗೌಡ,ಮಧುಗೌಡ ಮಡಿವಾಳ ಸಂಘದ ಗೌರವಾದ್ಯಕ್ಷರಾದ ಕೃಷ್ಣಶೆಟ್ಟರು, ಉಪಾದ್ಯಕ್ಷರಾದ ರಾಮು,ಮತ್ತು ವಸಂತ,ಸಹಕಾರ್ಯದರ್ಶಿ ಸತೀಶ್,ಖಚಾಂಚಿ ರಾಜಶೆಟ್ಟಿ,ನಿರ್ದೇಶಕರಾದ ಪ್ರಸನ್ನ,ನಾಗರಾಜು,ಅಶೋಕ,ವೀರಭದ್ರ ಶೆಟ್ಟಿ, ವೀರಭದ್ರ,ಕುಮಾರ ಸೋಮ,ನವೀನ,ಪ್ರದೀಪ್, ಮಂಜು,ಪಿರಿಯಾಪಟ್ಟ ಟೌನ್ ಮಡಿವಾಳ ಸಂಘದ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು
order warfarin 2mg online cheap – warfarin online buy buy cozaar 50mg online