![]()
ಇತ್ತೀಚೆಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದ ಲೋಕೇಶ್ ಎಂಬ ವ್ಯಕ್ತಿ ತನ್ನ ಎರಡು ಕಿಡ್ನಿ ವೈಫಲ್ಯ ಅನಾರೋಗ್ಯ ದಿಂದ ಬಳಳುತ್ತಿದ್ದು ಇದನ್ನ ಮನಗೊಂಡ ಮಾನ್ಯ ಮಾಜಿ ಶಾಸಕರು,ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ** *ಶ್ರೀ ಕೆ ಎನ್ ರಾಜಣ್ಣ ನವರು ***ವಕೀಲರಾದ *ನಾರಾಯಣ ಗೌಡ್ರು ಹಾಗೂ ಆಪ್ತ ಸಹಾಯಕರು ಆದ ವಸಂತ್ ರವರು* ಜೊತೆಯಾಗಿ ಆಸ್ಪತ್ರೆಗೆ ಹೋಗಿ ಲೋಕೇಶ್ ರವರಿಗೆ ಆರ್ಥಿಕ ಸಹಾಯ ಮಾಡಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು
SantГ©, beautГ© et prГ©vention : notre pharmacie pense Г tout – https://www.pharmacie-ouaki-la-riviere.com/mentions-legales/ , La pharmacie qui vous offre qualitГ©, proximitГ© et sГ©rГ©nitГ© .